
ರಾಜ್ಯ ಸರಕಾರ ಐಎಎಸ್ ಅಧಿಕಾರಿಗಳ ಮೆಗಾ ಟ್ರಾನ್ಸ್ಫರ್ ಮಾಡಿ ಆದೇಶ ಹೊರಡಿಸಿದೆ. ಒಟ್ಟು 15 IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಬೇರೆ ಬೇರೆ ಸ್ಥಳಗಳಿಗೆ ನಿಯುಕ್ತಿ ಮಾಡಲಾಗಿದೆ.

ಪ್ರಮುಖವಾಗಿ
– ಜಾನಕಿ K.M ಸೆಕ್ರೆಟರಿ, ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮೀಷನ್ ಆಗಿ ಟ್ರಾನ್ಫರ್.
– ಸತ್ಯಭಾಮಾ.C, ಸ್ಟೇಟ್ ಪ್ರಾಜೆಕ್ಟ್ ಡೈರೆಕ್ಟರ್, ಸಮಗ್ರ ಶಿಕ್ಷಣ ಕರ್ನಾಟಕ.
– ಲತಾ ಕುಮಾರಿ, ಡೆಪ್ಯುಟಿ ಕಮೀಷನರ್, ಹಾಸನ ಜಿಲ್ಲೆ.

– ಸ್ವರೂಪ್ T.K ಡೆಪ್ಯುಟಿ ಕಮೀಷನರ್, ಉಡುಪಿ ಜಿಲ್ಲೆ.
– ಡಾ. ಅವಿನಾಶ್ ಮೆನನ್ ರಾಜೇಂದ್ರ, ಮಿಷನ್ ಡೈರೆಕ್ಟರ್, ನ್ಯಾಷನಲ್ ಹೆಲ್ತ್ ಮಿಷನ್ ಮತ್ತು ಡೈರೆಕ್ಟರ್ ಆಫ್ ಹೆಲ್ತ್ ಗೆ ವರ್ಗಾವಣೆ ಮಾಡಲಾಗಿದೆ.
